Gruhalakshmi Update:ಈ ತಪ್ಪು ಮಾಡಿದರೆ ಸಿಗಲ್ಲ ಗೃಹಲಕ್ಷ್ಮಿ ಹಣ!
ನಮಸ್ಕಾರ ಎಲ್ಲರಿಗೂ ನಾಡಿನಲ್ಲಿರುವಂತಹ ಪ್ರತಿಯೊಬ್ಬ ಜನತೆಯು ಕೂಡ ಈ ಲೇಖನಕ್ಕೆ ಸ್ವಾಗತ ನೀವೇನಾದರೂ ಈ ತಪ್ಪನ್ನು ಮಾಡಿದರೆ ನಿಮಗೆ ಯೋಜನೆಯ ದೊರೆಯುವುದಿಲ್ಲ ಆದಕಾರಣ ನೀವು ಈ ತಪ್ಪನ್ನು ಮಾಡದಿರಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯಲು ಇಚ್ಛಿಸಿದರೆ ಲೇಖನವನ್ನು ಕೊನೆತನಕ ಓದಿ.
100 ಮತ್ತು 200 ರ ನೋಟ್ ವಿಷಯದಲ್ಲಿ ದೊಡ್ಡ ಅಪ್ಡೇಟ್!
Gruhalakshmi Update:ಈ ತಪ್ಪು ಮಾಡಿದರೆ ಸಿಗಲ್ಲ ಗೃಹಲಕ್ಷ್ಮಿ ಹಣ!
ಕರ್ನಾಟಕ ಸರಕಾರದಿಂದ ಒಂದು ದೊಡ್ಡ ನಿರ್ಧಾರ ಹೊರಬಂದಿದೆ ಆ ಒಂದು ನಿರ್ಧಾರ ಏನು ಎಂದರೆ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಲು ಯಾರು ಅರ್ಹತೆ ಹೊಂದಿಲ್ಲವೋ ಅಂತವರ ಪಡಿತರ ಚೀಟಿಯನ್ನು ಬಂದು ಮಾಡುವುದು ಈಗಾಗಲೇ 44 ಲಕ್ಷ ಜನರ ಪಟ್ಟಿಯನ್ನು ರದ್ದು ಪಡಿಸಲಾಗುತ್ತಿದೆ.
10ನೇ ತರಗತಿ ಪರೀಕ್ಷೆ -3 ರ ಟೈಮ್ ಟೇಬಲ್ ಬಿಡುಗಡೆ!
ಇದರ ಜೊತೆಗೆ ವರಲಕ್ಷ್ಮಿ ಯೋಜನೆಯ ಸೇರಿದಂತೆ ಹಲವಾರು ಯೋಜನೆಗಳಿಗೆ ಬಂದು ಬೀಳಲಿದೆ ಅನರ್ಹ ಫಲಾನುಭವಿಗಳು ತಮ್ಮ ಒಂದು ಪಡಿತರ ಚೀಟಿಯನ್ನು ಕೂಡಲೇ ಹತ್ತಿರದ ತಹಶೀಲ್ದಾರ್ ಕಚೇರಿಗೆ ನೀಡಬೇಕು ಇಲ್ಲವಾದರೆ ದಂಡಪಾವತಿಸಬೇಕಾಗುತ್ತದೆ ಇದು ಸರಕಾರದ ಆದೇಶ
ಬಿಪಿಎಲ್ ಪಡಿತರ ಚೀಟಿ ಹೊಂದಲು ಯಾರು ಅನರ್ಹರು
- ಯಾರ ವಾರ್ಷಿಕ ಆದಾಯ ಒಂದು ಪಾಯಿಂಟ್ ಎರಡು ಲಕ್ಷ ಇದೆಯೋ ಅವರು ಅನರ್ಹರು
- ನೂರ ಎಕ್ಟರಿಗಿಂತ ಹೆಚ್ಚು ಖುಷಿ ಭೂಮಿಯನ್ನು ಹೊಂದಿರಬಾರದು
- ಯಾವುದೇ ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರಬಾರದು
- ಸಾವಿರ ಚದರಾಡಿ ಪಕ್ಕ ಮನೆಯನ್ನು ಹೊಂದಿರುವವರು
- ಜಿ ಎಸ್ ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿರುವವರು
- ವಾಣಿಜ್ಯ ವಾಹನಗಳ ಮಾಲೀಕರು
ಈ ಗೃಹಲಕ್ಷ್ಮಿ ಯೋಜನೆಯ ಸರಕಾರದ ಒಂದು ವಿಶೇಷವಾದಂತಹ ಯೋಜನೆಯಾಗಿದೆ ಇದು ಸರಕಾರದ ವಿಶೇಷ ಗಮನವನ್ನು ಕೂಡ ಹರಿಸುತ್ತಿದ್ದು ಈ ಒಂದು ಯೋಜನೆಯು ನಿಜಕ್ಕೂ ಅರಮನೆರಿಗೆ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ ಆದ್ದರಿಂದ ಯಾರೆಲ್ಲಾ ಅನರ್ಹ ಫಲಾನುಭವಿಗಳು ಇದ್ದೀರೋ ಅವರೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ