Aadhar Pahani Link: ಆಧಾರ್ ಪಹಣಿ ಲಿಂಕ್ ಮಾಡುವುದು ಕಡ್ಡಾಯವಾಗಿದೆ!
ನಮಸ್ಕಾರ ಎಲ್ಲರಿಗೂ ರೈತರು ತಮ್ಮ ಜಮೀನಿನ ಪಹಣಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಈ ಒಂದು ಆದೇಶವನ್ನು ಕೇಂದ್ರ ಸರ್ಕಾರವೇ ನೀಡಿತು ಯಾರು ಕೂಡ ಧಿಕ್ಕರಿಸುವಂತಿಲ್ಲ ಎಲ್ಲರೂ ಪಾಲಿಸಲೇಬೇಕು. ಈ ಮಾಹಿತಿ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕಾದರೆ ಲೇಖನ ಕೊನೆತನಕ ಓದಿ.
ಆಧಾರ್ ಪಹಣಿ ಲಿಂಕ್ ಕಡ್ಡಾಯ:
ಜಮೀನು ಗ್ರಾಮೀಣಾದಲ್ಲಿ ವಾಸಿಸುವಂತಹ ಜನರ ಆದಾಯದ ಮೂಲ ಆಧಾರ ಎಂದರೆ ತಪ್ಪಾಗಲಾರದು ಇಂತಹ ಒಂದು ಜಮೀನಿನ ಹಕ್ಕನ್ನು ದೃಢೀಕರಣ ಪಡಿಸಲು ಹಾಗೂ ಭದ್ರತೆ ದೃಷ್ಟಿಯಿಂದ ಸರ್ಕಾರವು ಪಹಣಿಯೊಂದಿಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಎಂದು ಈ ಒಂದು ಕಾರ್ಯವನ್ನು ಆರಂಭಿಸಿದೆ.
ಇದರಿಂದಾಗಿ ನಕಲಿ ಪಾಣಿಗಳ ಮೂಲಕ ನಡೆಯುವಂತಹ ವಂಚನೆಗಳನ್ನು ತಡೆಯಬಹುದಾಗಿದೆ ಅಂದುಕೊಂಡಂತೆ ಎಲ್ಲಾ ರೈತರು ತಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಪಾಣಿಯನ್ನು ಲಿಂಕ್ ಮಾಡಿರುವುದಿಲ್ಲ ಯಾರು ಮಾಡಿಲ್ಲ ಅವರು ಬೇಗನೆ ಹೋಗಿ ಪಾಣಿಯನ್ನು ಲಿಂಕ್ ಮಾಡಿಸಬೇಕು.
ಎಲ್ಲಿ ಹೋಗಿ ಪಹಣಿಯನ್ನ ಲೇಟ್ ಮಾಡಿಸಬೇಕು?
ನೀವು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ನಿಮ್ಮ ಒಂದು ಆಧಾರ್ ಕಾರ್ಡಿನೊಂದಿಗೆ ಜಮೀನಿನ ಪಹಣಿಯನ್ನು ಜೋಡಣೆ ಮಾಡಬಹುದಾಗಿದೆ ಇದರಿಂದಾಗಿ ನಿಮ್ಮ ಒಂದು ಪಹಣಿಯ ವಿಷಯದಲ್ಲಿ ಅಥವಾ ಜಮೀನಿನ ವಿಷಯದಲ್ಲಿ ಯಾವುದೇ ರೀತಿಯ ವಂಚನೆ ಆಗುವುದಿಲ್ಲ.
ಇದೊಂದು ಭದ್ರತಾ ಹಾಗೂ ಸುರಕ್ಷತೆಯ ದಾರಿ ಎಂದು ಹೇಳಿದರೆ ತಪ್ಪಾಗಲಾರದು ಯಾವ ರೈತರು ಇನ್ನೂ ಕೂಡ ತಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಜಮೀನಿನ ಪಹಣಿಯನ್ನು ಲಿಂಕ್ ಮಾಡಿಸಿಲ್ಲವೋ ಬೇಗನೆ ಹೋಗಿ ಲಿಂಕ್ ಮಾಡಿಸಿಕೊಳ್ಳಿ.