Subsidy Scheme:ರೈತರಿಗೆ ಸುದ್ದಿ ಸುದ್ದಿ! ಹೈನುಗಾರಿಕೆ, ಕುರಿ ಸಾಕಾಣಿಕೆಗೆ ಸಹಾಯಧನ! ಬೇಗ ಅಪ್ಲೈ ಮಾಡಿ!
ನಮಸ್ಕಾರ ಎಲ್ಲರಿಗೂ. ನಮ್ಮ ಕರ್ನಾಟಕ ಸರಕಾರವು ರೈತರಿಗೆ ಹಲವಾರು ನಿಗಮಗಳ ಮೂಲಕ ಹೈನುಗಾರಿಕೆ ಕುರಿ ಸಾಕಾಣಿಕೆ ಹಾಗೂ ಮೇಕೆ ಸಾಕಾಣಿಕೆಗೆ ಸಹಾಯಧನ ನೀಡಲು ಅರ್ಜಿಯನ್ನ ಕರೆದಿದೆ ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನ ಯಾವುದು ಹಾಗೂ ಯಾವ ಯಾವ ಯೋಜನೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬೇಕಾದರೆ ಲೇಖನ ಕೊನೆತನಕ ಓದಿ.
ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭಾಗ್ಯ! SSP ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಆರಂಭ!
Subsidy Scheme:ರೈತರಿಗೆ ಸುದ್ದಿ ಸುದ್ದಿ!
ನಮ್ಮ ಒಂದು ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರಿಗೆ ಆರ್ಥಿಕ ಬೆಂಬಲ ಹಾಗೂ ಸಮರ್ಥ ಬೆಂಬಲವನ್ನ ನೀಡುವ ಸಲುವಾಗಿ ವಿವಿಧ ಸಬ್ಸಿಡಿ ಯೋಜನೆಗಳನ್ನು ಇದೀಗ ಜಾರಿಗೆ ತಂದಿದೆ. ಒಂದು ಸಬ್ಸಿಡಿ ಯೋಜನೆಗಳ ಮೂಲಕ ನೀವು ಕುರಿ ಸಾಗಣಿಕೆ ಮೇಯಕ್ಕೆ ಸಾಕಾಣಿಕೆ ಹಾಗು ಹೈನುಗಾರಿಕೆಗಾಗಿ ಸಹಾಯಧನವನ್ನು ಪಡೆಯಬಹುದಾಗಿದೆ.
ಕೇವಲ ₹3999/- ಗೆ ಭರ್ಜರಿ ಜಿಯೋ ಫೋನ್! 4G ಸೌಲಭ್ಯಗಳು!
ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಯಾವ ಯಾವ ಯೋಜನೆಗಳಿಗೆ ಸಹಾಯಧನ ನೀಡಲಾಗುತ್ತದೆ ಎಂಬುದರ ಬಗ್ಗೆ ತಿಳಿಯಬೇಕಾದರೆ ಕೆಳಗೆ ಓದಿ.
1.ಕೃಷಿ ಯಂತ್ರೋಪಕರಣ ಸಬ್ಸಿಡಿ
- ಈ ಒಂದು ಯೋಜನೆಯಲ್ಲಿ ನೀವು ಶೇಕಡ 50ರಷ್ಟು ಸಾಮಾನ್ಯ ರೈತರಿಗೆ ಹಾಗೂ ವಿಶೇಷ ವರ್ಗ ಅಂದರೆ ಎಸ್ಸಿ ಹಾಗೂ ಎಸ್ ಟಿ ರೈತರಿಗೆ ಶೇಕಡ 90 ರಿಯಾಯಿತಿ ಸಿಗುತ್ತದೆ
- ಈ ಯೋಜನೆಯಿಂದಾಗಿ ನೀವು ಪವರ್ ಟಿಲ್ಲರ್ ಪವರ್ ಸ್ತ್ರೀಯರ್ ಫುಲ್ ಮಿಲ್ ಡೀಸೆಲ್ ಪಂಪ್ ಇತ್ಯಾದಿಗಳನ್ನು ಸಬ್ಸಿಡಿಯಲ್ಲಿ ಪಡೆಯಬಹುದಾಗಿದೆ
- ಅರ್ಜಿ ಸಲ್ಲಿಸುವುದು: ರೈತ ಸಂಪರ್ಕ ಕೇಂದ್ರದಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ
2. ಸೂಕ್ಷ್ಮ ಸಿಂಚನ ಯೋಜನೆ
- ಈ ಒಂದು ಯೋಜನೆಗೆ ಸುಮಾರು 441 ಕೋಟಿ ಬಜೆಟ್ ಅನ್ನ ನೀಡಲಾಗಿದೆ ಈಗಾಗಲೇ 1.9 ಲಕ್ಷ ರೈತರಿಗೆ ಈ ಒಂದು ಯೋಜನೆಯಲ್ಲಿ ಸಹಾಯಧನವನ್ನು ನೀಡಲಾಗಿದೆ
- ಈ ಒಂದು ಯೋಜನೆಯಿಂದಾಗಿ ನೀವು ಹಣ್ಣಿನ ತೋಟ ಹಸಿರು ತರಕಾರಿ ಬೆಳೆಗೆ ಸಹಾಯಧನವನ್ನ ಪಡೆಯಬಹುದಾಗಿದೆ
3. ಫಸಲ್ ವಿಮಾ ಯೋಜನೆ
- ಈ ಒಂದು ಯೋಜನೆಯಿಂದಾಗಿ ಬರಬಿಟ್ಟುವಿಕೆ ಹಾನಿ ಮುಂತಾದ ಪೂರ್ಣ ವಿಚಾರಗಳಿಗೆ ಸಂಪೂರ್ಣವಾದಂತಹ ಸಮರ್ಥನೆಯ ವಿಮೆಯನ್ನು ಪಡೆಯಬಹುದಾಗಿದೆ
- ಈ ಒಂದು ಯೋಜನೆಯಿಂದಾಗಿ ಬಂಡವಾಳದ ಸಂರಕ್ಷಣೆಯಿಂದ ರೈತರು ಸೂಕ್ಷ್ಮ ಮೋಚನದಿಂದ ರಕ್ಷಣ ವನ್ನು ಪಡೆಯಬಹುದಾಗಿದೆ
4. ಸೌರ ವಿದ್ಯುತ್ ಪಂಪ್ ಸಬ್ಸಿಡಿ
- ಈ ಒಂದು ಯೋಜನೆ ಏನಿದೆ ಮೈಸೂರು ಚಾಮರಾಜನಗರದ ರೈತರಿಗೆ ಮಾತ್ರ ಸೀಮಿತವಾಗಿದೆ
- ಈ ಯೋಜನೆಯಿಂದ 3HP ಸುಮಾರು ಮೂರು ಲಕ್ಷ ಸಾವಿರ ಪಂಪುಗಳಿಗೆ ಸಬ್ಸಿಡಿ ನೀಡಲಾಗುತ್ತದೆ
5. ಗಂಗಾ ಕಲ್ಯಾಣ ಯೋಜನೆ
- ಈ ಒಂದು ಯೋಜನೆಯಿಂದಾಗಿ ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ 2.25 ಲಕ್ಷಗಳಿಂದ ಹಿಡಿದು 3.75 ಲಕ್ಷ ರೂಪಾಯಿಗಳವರೆಗೆ ಈ ಒಂದು ಯೋಜನೆಯಲ್ಲಿ ಹಣವನ್ನು ಮಂಜೂರು ಮಾಡಲಾಗುತ್ತದೆ
- ಈ ಒಂದು ಯೋಜನೆಯಲ್ಲಿ ಬೋರ್ವೆಲ್, ವಾಟರ್ ಪಂಪ್, ಇನ್ನಿತರ ಎಲೆಕ್ಟ್ರಿಕ್ ಗಳಿಗೆ ಸಬ್ಸಿಡಿ ನೀಡಲಾಗುತ್ತದೆ
ಅರ್ಜಿ ಸಲ್ಲಿಸುವುದು ಹೇಗೆ…?
ಮೇಲೆ ನೀಡಿರುವಂತಹ ಎಲ್ಲಾ ಯೋಜನೆಗಳಿಗೆ ಅರ್ಜಿಯನ್ನ ಯಾವ ರೀತಿಯಲ್ಲಿ ಸಲ್ಲಿಸಬೇಕು ಕೆಳಗೆ ಮಾಹಿತಿ ನೀಡಲಾಗಿದೆ
ನೀವು ಎಲ್ಲ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ ಅಥವಾ ನಿಮ್ಮ ಊರಿನ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಓದಿ
2025-26 ನೇ ಸಾಲಿನಲ್ಲಿ ರೈತರಿಗಾಗಿ ಕೃಷಿ ಯಂತ್ರೋಪಕರಣದಿಂದ ಹಿಡಿದು ಬೋರ್ವೆಲ್ ಕೊರೆಸುವವರೆಗೂ ಸಹಾಯಧನವನ್ನು ನೀಡಲಾಗುತ್ತದೆ ಇದರಿಂದ ರೈತರಿಗೆ ವ್ಯವಸಾಯ ಮಾಡಲು ಸುಲಭವಾಗಿ ಎಂದು ಸರಕಾರವು ಯೋಚಿಸಿದ್ದು ಅದರಂತೆ ಈ ಯೋಜನೆಗಳನ್ನ ಜಾರಿಗೆ ಮಾಡಲಾಗಿದೆ.