Bele Parihar:ರೈತರ ಬೆಳೆ ಹಾನಿಗೆ ಪರಿಹಾರ! ಲಕ್ಷ ಲಕ್ಷ ರೈತರಿಗೆ ಹಣ ಜಮಾ…?
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ನೀವು ರೈತರಿಗೆ ಬೆಳೆ ಹಾನಿ ಪರಿಹಾರದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಪಡೆಯಬಹುದಾಗಿದೆ ಆದಕಾರಣ ಲೇಖನ ಕೊನೆತನಕ ಓದಿದಾಗ ಮಾತ್ರ ಇದರಲ್ಲಿರುವ ಸಂಪೂರ್ಣ ಮಾಹಿತಿ ತಿಳಿಯಲು ನಿಮಗೆ ಸಹಾಯವಾಗುತ್ತದೆ.
ಕೇವಲ ₹3999/- ಗೆ ಭರ್ಜರಿ ಜಿಯೋ ಫೋನ್! 4G ಸೌಲಭ್ಯಗಳು!
Bele Parihar:ರೈತರ ಬೆಳೆ ಹಾನಿಗೆ ಪರಿಹಾರ!
ನಮ್ಮ ರಾಜ್ಯ ಸರ್ಕಾರವು ನೈಸರ್ಗಿಕದಿಂದ ಆಗುವ ಅಂತಹ ವಿಪತ್ತುಗಳಿಂದ ಅಂದರೆ ಬರಗಾಲ ಅಕಾಲಿಕ ಮಳೆ ಪ್ರಭಾವ ಬೇಕಾದ ಅವಘಡಗಳಿಂದ ಹಾನಿಗೆ ಗುರಿಯಾದಂತಹ ರೈತರ ಬೆಳೆಗಳಿಗೆ ನೇರನಗದು ಪರಿಹಾರ ಹಣವನ್ನು ಡಿಬಿಟಿ ಮೂಲಕ ಜಾರಿ ಮಾಡುತ್ತದೆ.
ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಭಾಗ್ಯ! SSP ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಆರಂಭ!
ಲಿಸ್ಟ್ ಚೆಕ್ ಮಾಡುವುದು ಹೇಗೆ…?
- ಬೆಳೆ ಪರಿಹಾರದ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ ಕೊಳ್ಳಬೇಕಾದರೆ ಕೆಳಗಿನ ವಿಧಗಳನ್ನು ಅನುಸರಿಸಿ
- ಕೆಳಗೆ ಕಂದಾಯ ಇಲಾಖೆಯ ವೆಬ್ ಸೈಟ್ ಲಿಂಕ್ ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ
- ತದನಂತರ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ತೆರೆದ ಮೇಲೆ ನಿಮ್ಮ ಹಳ್ಳಿಯ ಹೆಸರು ನಿಮ್ಮ ತಾಲೂಕ ಹೆಸರು ಹಾಗೂ ನಿಮ್ಮ ಜಿಲ್ಲೆಯ ಹೆಸರನ್ನು ನಮೂದಿಸಿ ನೀವು ಪೇಮೆಂಟ್ ರಿಪೋರ್ಟನ್ನು ನೋಡಬಹುದಾಗಿದೆ
- ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ದೊರೆಯುತ್ತದೆ ಎಂದರ್ಥ
ವೆಬ್ಸೈಟ್ ಲಿಂಕ್
ಇದನ್ನು ಓದಿ
ಸ್ನೇಹಿತರೆ ನಾವು ಮೇಲೆ ನೀಡಿರುವಂತಹ ವಿಧಾನವನ್ನು ಸರಿಯಾಗಿ ಅನುಸರಿಸಿದಾಗ ಮಾತ್ರ ರೈತರಿಗೆ ಅವರ ಬೆಳೆ ಹಾನಿಯಾಗಿರುವುದಕ್ಕೆ ಸರ್ಕಾರವು ಅವರಿಗೆ ಪರಿಹಾರವನ್ನು ಪಾವತಿಸುತ್ತದೆ.
WhatsApp Group
Join Now