Kharif Crop Insurance:2025ರ ಮುಂಗಾರು ಬೆಳೆ ವಿಮೆ! ಕರ್ನಾಟಕದ ರೈತರಿಗೂ ಕೂಡ ಹಣ ಜಮಾ!

Kharif Crop Insurance:2025ರ ಮುಂಗಾರು ಬೆಳೆ ವಿಮೆ! ಕರ್ನಾಟಕದ ರೈತರಿಗೂ ಕೂಡ ಹಣ ಜಮಾ!

ನಮಸ್ಕಾರ ಎಲ್ಲರಿಗೂ ಇವತ್ತಿನ ಈ ಒಂದು ಲೇಖನದ ಮೂಲಕ ಮುಂಗಾರು ಬೆಳೆ(Kharif Crop Insurance) ವಿಮೆಯ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಇದರಲ್ಲಿರುವ ಮುಂಗಾರು ಬೆಳೆ ವಿಮೆಯ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಈ ಲೇಖನ ಕೊನೆತನಕ ಓದಿ. 

ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!

ಮುಂಗಾರು ಬೆಳೆ ವಿಮೆ! ಕರ್ನಾಟಕದ ರೈತರಿಗೂ ಕೂಡ ಹಣ ಜಮಾ!

ನಮ್ಮ ಒಂದು ಕರ್ನಾಟಕದಲ್ಲಿ ಹುರುಳು ಜೋಳ ಬಟಾಣಿ ಮುಂತಾದಹ ಯಾವೆಲ್ಲ ಕರೀಫ್ ಬೆಳೆಗಳು(Kharif Crop Insurance) ಇವೆಯೋ ಆ ಎಲ್ಲಾ ಬೆಳೆಗಳಿಗೆ ಈಗ ವಿಮೆಯನ್ನ ರೈತರು ತೆಗೆದುಕೊಳ್ಳಲು ಜೂನ್ 31 ರ ಒಳಗೆ ಯೋಜನೆಗಳಿಗೆ ನೋಂದಣಿಯನ್ನು ಮಾಡಿಕೊಳ್ಳಬೇಕು. 

ರೈತರಿಗೆ ಸುದ್ದಿ ಸುದ್ದಿ! ಹೈನುಗಾರಿಕೆ, ಕುರಿ ಸಾಕಾಣಿಕೆಗೆ ಸಹಾಯಧನ! ಬೇಗ ಅಪ್ಲೈ ಮಾಡಿ!

ಈ ಯೋಜನೆಗೆ ಯಾರು ಅರ್ಜಿಯನ್ನು ಸಲ್ಲಿಸಬಹುದಾಗಿದೆ…?

  • ಭಾರತೀಯ ರೈತರು ಮಾತ್ರ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಲು ಅವಕಾಶವನ್ನು ಹೊಂದಿರುತ್ತಾರೆ 
  • PMBY ಏಪ್ರಿಲ್ 2023ರಿಂದ  ಸಾಲಿನಿಂದ ನೋಂದಣಿ ಮಾಡಿಸಿಕೊಂಡವರು 

ಅರ್ಜಿ ಸಲ್ಲಿಸುವುದು ಹೇಗೆ…?

  • ರೈತರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ತಮ್ಮ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಬೇಕು 
  • ಜಮೀನಿನ ದಾಖಲೆಗಳು ಹಾಗೂ ಆಧಾರ್ ಕಾರ್ಡ್ ಮತ್ತು ಪಾಸ್ ಬುಕ್ ಅನ್ನ ಜೊತೆಯಲ್ಲಿ ಹುಯ್ಯಬೇಕು 
  • ಈ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು 

ಪ್ರೀಮಿಯಂ ದರಗಳು 

ಬೆಳೆ ವರ್ಗಪ್ರೀಮಿಯಂ ದರ
ಖರಿಫ್ ಧಾನ್ಯಗಳು₹2% ಕವರ್ ಮೊತ್ತದ
ರಾಬಿ ಧಾನ್ಯಗಳು₹1.5% ಕವರ್
ಹಾರ್ಟಿಕಲ್ಚರ್/ವೇಣಿಜ್ಯ₹5% ಕವರ್

ಜುಲೈ 31ಕ್ಕೆ ಸ್ವೀಕೃತಿ ಗಡಿ 

ನಮ್ಮ ಒಂದು ಕಲ್ಬುರ್ಗಿ ಜಿಲ್ಲೆಯಲ್ಲಿನ ರೈತರಿಗೆ ಅನಿವೃಷ್ಠಿಯನಿಗೆ 5.61 ಲಕ್ಷ ರೈತರ ಖಾತೆಗೆ 954.61 ಕೋಟಿ ಪರಿಹಾರವನ್ನು ಈಗಾಗಲೇ ಒದಗಿಸಲಾಗಿದೆ ಇಲ್ಲಿ ರೂಪಾಯಿ 265 ಉರಾಜ್ ಬೆಲೆ 1,492 ಸಂಚಿತ ಕೊಬ್ಬು ಮತ್ತು ದಲ್ಲಿ ಪ್ರೀಮಿಯಂ ವಿಧಿಸಲಾಗಿದೆ 

ಇದನ್ನು ಓದಿ

ಇದೇ ತರದ ರೈತರಿಗೆ ಸಂಬಂಧಪಟ್ಟಂತಹ ವಿಚಾರಗಳನ್ನ ಈ ಒಂದು ಮಾಧ್ಯಮದಲ್ಲಿ ದಿನನಿತ್ಯ ಬರೆದು ಹಾಕಲಾಗುತ್ತದೆ ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ಪ್ರತಿದಿನ ಕೂಡ ಪಡೆಯಲು ಬಯಸಿದರೆ ಮಾಧ್ಯಮದ ಚಂದದಾರರಾಗಿ.

WhatsApp Group Join Now

Leave a Comment